ಚಿತ್ರ : ಶ್ರಾವಣ ಬಂತು
ರಚನೆ : ಚಿ ಉದಯಶಂಕರ್
ಸಂಗೀತ : ಎಂ.ರಂಗಾರಾವ್
ಅ..... ಅ......
ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ
ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು, ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಸಲಿ ಬಂದರು , ನಿಮ್ಮನ್ನು ಹಾರುಸುತ್ತಿಲಿ
ಇದು ಬ್ರಹ್ಮನು ಬರೆದ ಅನುಬಂದ........
ಇದು ಬ್ರಹ್ನನು ಬರೆದ ಅನುಬಂದ, ಅನುರಾಗವು ನೀಡಲಿ ಆನಂದ.
ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ
ಈ ಹಚ್ಚನ ಹಸಿರಿನ ತೋರಣವು, ಸುಸ್ವಾಗತವೆಂದು ಹೇಳುತ್ತಿವೆ
ಈ ಮಂಗಳ ವಾದ್ಯವು ಮೊಳಗಿರಲು, ಶುಭ ಕಾರ್ಯವು ಸಂಭ್ರಮ ಕಾಣುತ್ತಿದೆ
ಜನಮ ಜನಮದ ಸ್ನೇಹವಿದು.......
ಜನಮ ಜನಮದ ಸ್ನೇಹವಿದು, ಸಂಸಾರದ ಬಾಳಿಗೆ ನಾಂದಿಯಿದು.
ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ
ಈ ಶ್ರಾವಣ ಮಾಸವು ತಂದು ಹುಡುಗೊರೆ, ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಟಾಕ್ಷವು ಎಂದೆಂದು ನಿಮಗಿರಲಿ
ಒಂದೇ ವರಷದ ಅವಧಿಯಲಿ......
ಒಂದೇ ವರಷದ ಅವಧಿಯಲಿ ಹಸ ಕಂದನು ಮಡಿಲಲ್ಲಿ ನಗುತ್ತಿರಲಿ
ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ
Comments
Post a Comment